ಚಂದ್ರಯಾನದ ಯಶಸ್ಸು ಇಡೀ ದೇಶದ ಮಕ್ಕಳ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ವಿಜ್ಞಾನದೆಡೆಗೆ ಆಸಕ್ತಿ ಮೂಡುವಂತೆ ಮಾಡಿದೆ. ಇದರ ಪರಿಣಾಮ ಇತ್ತೀಚೆಗೆ ನಡೆದ ವಿಜ್ಞಾನ ಸಮ್ಮೇಳನದಲ್ಲೂ ಕಂಡು ಬಂದಿದೆ.ಇತ್ತೀಚೆಗೆ ಶಿಲ್ಲಾಂಗ್ನಲ್ಲಿ ನಡೆದ 96 ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ನಲ್ಲಿ ವಿಜ್ಞಾನದ ಅಭಿವೃದ್ಧಿ ಬೆಳವಣಿಗೆ ಹಾಗೂ ಹೆಚ್ಚಿನ ಮಕ್ಕಳಲ್ಲಿ ವಿಜ್ಞಾನದೆಡೆಗೆ ಆಸಕ್ತಿ ಮೂಡುವಂತೆ ಮಾಡಲು 11 ಸಲಹೆಗಳನ್ನು ಕೇಂದ್ರ ಸರಕಾರಕ್ಕೆ ನೀಡಲಾಗಿದೆ.
ಆ 11 ಸಲಹೆಗಳ ಸಂಕ್ಷಿಪ್ತ ನೋಟ ಇಲ್ಲಿದೆ.
Kalamji Birthday
-
Courtesy: The Hindu ALAPPUZHA: The former President, A.P.J. Abdul Kalam,
who arrived here late on Thursday night, is one who prefers to stay away
from the ...
13 years ago
No comments:
Post a Comment